Thursday, July 21, 2011

ನಗುವುದೊಂದೇ ಜೀವನ (ಸಂಗ್ರಹ)

೧. ಕುಮಾರಸ್ವಾಮಿ :- ೨೦-೨೦ ಆಡೋಣ ಬರ್ತಿಯಾ...?

ಯಡಿಯೂರಪ್ಪ :- ಒಂದು ಕಂಡೀಷನ್ .... ನನ್ನದೇ ಮೊದಲು ಬ್ಯಾಟಿನ್ಗ್ ಆಗಬೇಕು...
ಕುಮಾರಸ್ವಾಮಿ :- ಓ.ಕೆ... ಆದರೆ ನನ್ನದೂ ಒಂದು ಕಂಡೀಷನ್...

ಯಡಿಯೂರಪ್ಪ :- ಏನದು...?

ಕುಮಾರಸ್ವಾಮಿ :- ನನ್ನಪ್ಪನೇ ಹಂಪೈರ್ ಆಗಬೇಕು.... !!!!


."ಜೆಂಡೂ ಬಾಂಬ್ ಜೆಂಡೂ ಬಾಂಬ್" ಜಾಹಿರಾತಿನ ಶೈಲಿಯಲ್ಲಿ ಹಾಡಿರಿ, ಆನಂದಿಸಿ...

ಜೆಂಡೂ ಬಾಂಬ್.. jenduu ಬಾಂಬ್.. ಅಜ್ಜಿ ಬಿಟ್ಲು ಬಾಂಬ್.. ಅಜ್ಜಿ ಬಿಟ್ಟ ಫೋರ್ಸ್ ನಲ್ಲಿ ಅಜ್ಜ ಅಲ್ಲೇ ಗಾನ್.. ಅಜ್ಜಿ ಬಾಂಬ್.. ಅಜ್ಜ ಗಾನ್.. !!!!೩. ಸರ್ದಾರ್ : - ಈ ಕಥೆ ಪುಸ್ತಕ ಓದುವುದಕ್ಕೆ ತುಂಬಾ ಬೇಜಾರಾಗ್ತಾಇದೆ ಸ್ವಾಮಿ.. ಮುನ್ನುಡಿಯಲ್ಲಿಯೇ ತುಂಬಾ ಪಾತ್ರಗಳು ಇರುವುದರಿಂದ ಸ್ವಲ್ಪ ನನಗೆ ತಲೆ ಕೆರೆದುಕೊಳ್ಳುವಹಾಗಿದೆ. ಪುಸ್ತಕ ವಿತರಕ (ಲೈಬ್ರೇರಿಯನ್) :- "ಬಾರೋ.. ಬಾ... ರಿಜಿಸ್ಟರ್ ಬುಕ್ ತೆಗೆದುಕೊಂಡು ಹೋಗಿರುವ ಕಮಂಗಿ ನೀನೇನಾ...?!!!೪. ಒಂದು ದಿನ ಸರ್ದಾರ್ ಆಫೀಸ್‌ಗೆ ತುಸುಬೇಗನೆ ಹೊರಟಿದ್ದ. ಆತುರದಲ್ಲಿ ಹೋಗುತ್ತಿದ್ದ ಸರ್ದಾರ್^ಗೆ ಮಾರ್ಗ ಮಧ್ಯೆ ಹಸಿರು ಬಣ್ಣದ ಏನೋ ಒಂದನ್ನು ಕಂಡು ಕೈಗೆತ್ತಿಕೊಂಡು ಬಾಯಿಗಿಟ್ಟು ರುಚಿಸಿ ಏನಿರಬಹುದು ಎಂದು ಯೋಚಿಸಿದ. ಇದ್ದಕ್ಕಿದ್ದ ಹಾಗೆ ಏನೋ ಅದವನಂತೆ ಅದನ್ನು ಎಸೆದು... " ಚೀ.. ಸಗಣಿ... ಸಧ್ಯ ತುಳಿಯಲಿಲ್ಲ"... ೫. ಸರ್ದಾರ್ :- ಮದುವೆಗೆ ಬಾ ಅಂತ ಪತ್ರ ಬರೆದಿದ್ರೂ ಯಾಕೆ ಬರಲಿಲ್ಲ...? ಗುಂಡ : - ನಿನ್ನ ಪತ್ರ ನನಗೆ ಸಿಗಲೇ ಇಲ್ಲ ಕಣೋ... ಸರ್ದಾರ್ :- ಅಯ್ಯೋ ಪೆದ್ಡು.. ಪತ್ರ ಸಿಗದಿದ್ರು ಬಾ ಅಂತ ಬರೆದಿದ್ನಲ್ಲೋ ಮಾರಾಯ...

No comments:

Post a Comment