"ಸಕಾಲ ಜನನಂ
ಅಕಾಲ ಮರಣಂ
ಸಕ್ರಿಯೇ ಸುಖಚಿತ್ತದೈತ್ಯದೊಳಿಪು
ವ್ಯಾಮೋಹದಿಂ ಭಕ್ಷಿಸಲ್ತೊಡೆ
ಸಕಲ ಚರಾಚರ ಸಂಪತ್ತು ನಾಶದಿಂ
ಉಳಿಯುವುದು ಶೂನ್ಯ.. ಶೂನ್ಯ.. ಶೂನ್ಯ..
ವಿಷ್ಣುದೇವನ ನೆನಪುದೊಂದೇ ಜೀವನ
ಭಯಬಕುತಿ ಚಿತ್ತಾರದೊಳು ಮನಶಾಂತಿ
ತಣಿಸುತಲಿ ಬೇರೇನ ಹುಡುಕುವೆಯೋ ನಾನರಿಯೆ
ಸದಾಕಾಲದಿಂ ಚರಣಕಮಲಗಳಿಗೆ ನಮಿಸೋ ಕ್ರಿಮಿನೀ..."
No comments:
Post a Comment