Thursday, January 29, 2009

ಮಾತು ಬೆಳ್ಳಿ, ಮೌನ ಬಂಗಾರ

*ಒನ್ ಸೈಡ್ ಪ್ರೀತಿ :- ಪ್ರೀತಿಯೆಂಬುದು ನೀರಿರದ ಬಾವಿಯಂತೆ, ಜನ ತಿಳಿದು ತಿಳಿದೂ ಅಲ್ಲಿಗೆ ಧುಮುಕುತ್ತಾರೆ, ಆಳವಿದ್ದರೆ ಸಾವು, ಇಲ್ಲದಿದ್ದರೆ ನೋವು - ಸುನಿಲ್ ಕುಮಾರ್. ಎನ್
 _____________________________________________________
* "ಪ್ರೀತಿಯೆಂಬುದು ದೇಹ ಸ್ಪರ್ಶಕ್ಕಲ್ಲ, ಅದು ಹೃದಯ ಸ್ಪರ್ಶಕ್ಕೆ".
- ಸುನಿಲ್ ಕುಮಾರ್.ಎನ್
______________________________________________________

* "ಅಸಾಮಾನ್ಯ ಬುದ್ಧಿಗಿಂತಲೂ ಅದರ ಅಸಾಮಾನ್ಯ ಉಪಯೋಗ ಅಧಿಕ ಶ್ರೇಷ್ಠ" - ಲೋಕಮಾನ್ಯ ಬಾಲಗಂಗಾಧರ ತಿಲಕ್
______________________________________________________
* "ನರಿಯ ನೂರು ವರ್ಷಗಳ ಜೀವನಕ್ಕಿಂತ ಹುಲಿಯ ಒಂದು ದಿನದ ಜೀವನವು ಉತ್ತಮ.!" - ಮೈಸೂರು ಹುಲಿ ಟಿಪ್ಪು
______________________________________________________
* " ನಾನು ಪಾಪಿ ಎಂದು ಕುಗ್ಗುವುದಕ್ಕಿಂತ ಬೇರೆ ಮಹಾ ಪಾಪವು ಇನ್ನೊಂದಿಲ್ಲ.!ನಿರ್ಭಯತೆಯೇ ಜೀವನದ ರಹಸ್ಯ, ಮುಕ್ತಿಯೆಂದರೆ ಭಯದ ವಿನಾಶ" - ವಿವೇಕಾನಂದ ಸ್ವಾಮೀಜಿ

_____________________________________________________________
* "ಎಲ್ಲಾದರೂ ಇರು, ಎಂತಾದರೂ ಇರು, ಎಂದೆಂದಿಗೂ ನೀ ಕನ್ನಡವಾಗಿರು"
- ಕುವೆಂಪು
_____________________________________________________________
* "ವ್ಯಕ್ತಿಯಿಂದ ಪ್ರಶಸ್ತಿಗೆ ಬೆಲೆಯೇ ಹೊರತು ಪ್ರಶಸ್ತಿಯಿಂದ ವ್ಯಕ್ತಿ ದೊಡ್ಡವನೆನಿಸುವುದಿಲ್ಲ"
- ಎಸ್.ಎಲ್. ಬೈರಪ್ಪ

______________________________________________________________
* ಅವರು ನನ್ನನ್ನು ಭಾರತದ ಪ್ರಧಾನಿ ಎಂದು ಕರೆಯುತ್ತಾರೆ. ಆದರೆ ಅವರು ನನ್ನನ್ನು ಭಾರತದ ಮೊಟ್ಟ ಮೊದಲ ಸೇವಕ ಎಂದು ಕರೆದರೆ ಉತ್ತಮವೆನಿಸುತ್ತದೆ - ಜವಹರಲಾಲ್ ನೆಹರು
_________________________________________________________
* ನನಗೆ ರಕ್ತ ಕೊಡಿ, ನಾನು ನಿಮಗೆ ಸ್ವಾತಂತ್ರ್ಯ ನೀಡುವೆ - ನೇತಾಜಿ ಸುಭಾಷ್ ಚಂದ್ರಬೋಸ್
__________________________________________________________
* ಏಳು, ಎದ್ದೇಳು, ಗುರಿ ಮುಟ್ಟುವ ತನಕ ನಿಲ್ಲದಿರು - ಸ್ವಾಮೀ ವಿವೇಕಾನಂದ
__________________________________________________________
* ಮಾನವ ಜನ್ಮ ದೊಡ್ಡದು, ಅದನ್ನು ಹಾಳು ಮಾಡಿಕೊಳ್ಳಬೇಡಿರೋ ಹುಚ್ಚಪ್ಪಗಳಿರಾ - ಪುರಂದರದಾಸರು
__________________________________________________________
* ವಿದ್ಯೆಯ ಹೊಳೆಯಲ್ಲಿ ಈಜಿದರೆ ದಡವೇ ಸಿಗುವುದಿಲ್ಲ - ಸ್ವಾಮೀ ವಿವೇಕಾನಂದ
__________________________________________________________
* ತೃಪ್ತಿ ಸಿಗುವುದು ಪ್ರಯತ್ನದಲ್ಲಿ, ಸಿದ್ಧಿಯಳಲ್ಲ - ಮಹಾತ್ಮ ಗಾಂಧೀ
__________________________________________________________
* ಮನುಷ್ಯನು ತಾನೇ ತನ್ನ ಆತ್ಮಶಿಲ್ಪಿ - ಷೇಕ್ಸ್ ಪಿಯರ್
__________________________________________________________
* ಜೀವನವನ್ನು ಧೂಷಿಸುವುದು ದೇವರನ್ನು ದೂಶಿಸಿದಂತೆ - ಸ್ವಾಮೀ ವಿವೇಕಾನಂದ
__________________________________________________________
* ಬದುಕು ಜಟಕಾ ಬಂಡಿ, ವಿಧಿ ಅದರ ಸಾಹೇಬ - ಡಿ.ವಿ.ಜಿ (ದೇವನಹಳ್ಳಿ ವೆಂಕಟರಮಣಯ್ಯ ಗುಂಡಪ್ಪ)
__________________________________________________________
* ಸತ್ಯವೇ ಸರ್ವಶ್ರೇಷ್ಠ ಧರ್ಮ, ಸತ್ಯಕ್ಕಿಂತ ದೊಡ್ಡದಾದ ಧರ್ಮವಿಲ್ಲ - ವಿನೋಬಾಭಾವೆ
__________________________________________________________
* ಕನ್ನಡಕ್ಕಾಗಿ ಕೈ ಎತ್ತು ನಿನ್ನ ಕೈ ಕಲ್ಪವೃಕ್ಷವಾಗುತ್ತದೆ - ಕುವೆಂಪು
__________________________________________________________
* ಯಾರ ಆಸೆ ದೊಡ್ಡದೋ ಅವನೇ ದರಿದ್ರ - ಭರ್ತೃಹರಿ

________________________________________________________________

dow

No comments:

Post a Comment